ಕುಡಿಯುವ ನೀರು ಯೋಜನೆ ಈಚನೂರು ಕೆರೆಗೆ ಕೆ ,ಟಿ, ಶಾಂತಕುಮಾರ್ ಭೇಟಿ ನೀಡಿ ಪರಿಶೀಲಿಸಿ ಮಾತನಾಡುತ್ತಾ ಇತಿಹಾಸ ಪ್ರಸಿದ್ಧ ಈಚನೂರು ಕೆರೆ ಸುಮಾರು ಹತ್ತಾರು ಹಳ್ಳಿಗಳ ಜೀವನಾಡಿಯಾಗಿದ್ದು ಕೆರೆಯ ಹೂಳೆತ್ತುವ ಕಾರ್ಯದಲ್ಲಿ ಕೆರೆಯ ಫಲವತ್ತಾದ ಮಣ್ಣನ್ನು ಸುತ್ತಮುತ್ತಲಿನ ಗ್ರಾಮದ ರೈತರಿಗೆ ಒಂದು ಕಿಮೀ ಉಚಿತವಾಗಿ ನೀಡುತ್ತಿದ್ದು ರೈತರಿಗೆ ಅನ್ಯಾಯವಾಗಿದೆ ಕೆರೆಯ ಮಣ್ಣನ್ನು ಸುಮಾರು 5 ಕಿ ಮೀ ವರೆಗೆ ಉಚಿತವಾಗಿ ಕೆರೆಯ ಮಣ್ಣನ್ನು ರೈತರ ತೋಟಗಳಿಗೆ ತುಂಬಿಸುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು.
