ಆಲಮೇಲ: ತಾಲೂಕ ಎರಡನೆ ಕನ್ನಡ ಸಾಹಿತ್ಯ ಸಮ್ಮೇಳನ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ ಬಿ ಯಡ್ರಾಮಿ ಅವರು ಮಂಗಳವಾರ ಪರಿಷತ್ತಿನ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ ಗೌರವ ಕಾರ್ಯದರ್ಶಿ ಶ್ರೀಶೈಲ ಮಠಪತಿ ಕ್ಷೇತ್ರ ಸಮನ್ವಯಾಧಿಕಾರಿ ಐ ಎಸ ಟಕ್ಕೆ. ಶಿಕ್ಷಣ ಸಂಯೋಜಕ ಎಂ ಪಿ ಭಿ ಸೆ ಮುಖ್ಯ ಗುರುಗಳಾದ ಎಸ್.ಬಿ ಪಟಶೆಟ್ಟಿ ಡಿ ಎಂ ಮಾವೂರ. ರವಿ ಹೊಸಮನಿ ಗಿರೀಶ್ ಗತಾಟೆ. ಡಾಕ್ಟರ್ ಸಮೀರ್ ಹಾದಿಮನಿ ಶೈಲಾ ಶ್ರೀ ಯಡ್ರಾಮಿ ಡಿಡಿ ಮುಲ್ಲಾ ನಂದಿಕೋಲ ವರ್ತೂರು ರಾಜು ವಡ್ಡರ ಮುಂತಾದವರು ಉಪಸ್ಥಿತರಿದ್ದರು
ವರದಿ. ಉಮೇಶ್ ಕಟಬರ