ಜೆಟ್ಟಪ್ಪ ಎಸ್ ಪೂಜಾರಿ ಅವರಿಗೆ ರಾಷ್ಟ್ರಮಟ್ಟದ ಕಾಯಕ ರತ್ನ ಪ್ರಶಸ್ತಿ ಮಲ್ಲಣ್ಣ ಎಂ ಪೂಜಾರಿ ಹಾಗೂ ರಾಜೇಂದ್ರ ಪೂಜಾರಿ ಹರ್ಷ…..

ಜೆಟ್ಟಪ್ಪ ಎಸ್ ಪೂಜಾರಿ ಅವರಿಗೆ ರಾಷ್ಟ್ರಮಟ್ಟದ ಕಾಯಕ ರತ್ನ ಪ್ರಶಸ್ತಿ ಮಲ್ಲಣ್ಣ ಎಂ ಪೂಜಾರಿ ಹಾಗೂ ರಾಜೇಂದ್ರ ಪೂಜಾರಿ ಹರ್ಷ…..

Share

ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಟಿವಿ 23 ಮಾಧ್ಯಮ ವರದಿಗಾರರು ಮತ್ತು ಕನಸಿನ ಭಾರತ ದಿನಪತ್ರಿಕೆ ವರದಿಗಾರರಾದ ಜೆಟ್ಟಪ್ಪ ಎಸ್ ಪೂಜಾರಿ ಅವರಿಗೆ ಜೂನ್ 23ರಂದು ಬೆಂಗಳೂರ ನಗರದ ಚಾಮರಾಜಪೇಟೆಯ ಅಕ್ಕಮಹಾದೇವಿ ಸಭಾಂಗಣದಲ್ಲಿ ಅದ್ದೂರಿಯಾಗಿ ಜರುಗಿದ ಬೆಳಕು ಸಂಭ್ರಮದ ಕಾರ್ಯಕ್ರಮದಲ್ಲಿ ಬೆಳಕು ಸಾಹಿತ್ಯ ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಯಡ್ರಾಮಿ ತಾಲೂಕ ಕನಸಿನ ಭಾರತ ದಿನಪತ್ರಿಕೆ ವರದಿಗಾರರಾದ ಜೆಟ್ಟಪ್ಪ ಎಸ್ ಪೂಜಾರಿ ಅವರ ಅವರ ಪತ್ರಿಕಾ ರಂಗದ ಹಲವಾರು ವರ್ಷಗಳ ಪ್ರಗತಿಪರ ನೇರ ನಿಷ್ಟೂರ ವರದಿ ಯನ್ನು ಪರಿಗಣಿಸಿ ಪೂಜಾರಿ ಅವರಿಗೆ ಬೆಳಕು ಟ್ರಸ್ಟ್ ನ ಅಧ್ಯಕ್ಷರಾದ ಅಣ್ಣಪ್ಪ ಮೇಟಿ ಗೌಡ ಅವರು ಪ್ರಶಸ್ತಿ ಪ್ರಧಾನ ಮಾಡಿದರು ಈ ಸಂದರ್ಭದಲ್ಲಿ ಬೆಳಕು ಸಂಭ್ರಮದ ಸರ್ವಾಧ್ಯಕ್ಷರಾದ ಮತ್ತು ಸ್ವರ ಮಧುರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಗೌರಿಶಂಕರ್ ಚಟ್ಟಿ ಸೇರಿದಂತೆ ಹಲವಾರು ಗಣ್ಯ ಮಾನ್ಯರು ಅದ್ದೂರಿಯಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು ಎಂದು ಕರ್ನಾಟಕ ಕನಕ ಕಾರ್ಮಿಕ ಕಲ್ಯಾಣ ಸಂಘಟನೆಯ ರಾಜ್ಯಾಧ್ಯಕ್ಷರಾದ ಮಲ್ಲಣ್ಣ ಎಂ ಪೂಜಾರಿ ಮತ್ತು ಯಡ್ರಾಮಿ ತಾಲೂಕಿನ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ರಾಜೇಂದ್ರ ಎಸ್ ಪೂಜಾರಿ ಅವರು ಪ್ರಕಟಣೆಯಲ್ಲಿ ಪತ್ರಿಕಾ ತಿಳಿಸಿದರು..


Share