ದೈವತ್ವ ಪುರುಷೊತ್ತಮ ಶ್ರೀ ಎನ್.ಎಂ.ಆಂಜನೇಯ ಗುರೂಜಿ

ದೈವತ್ವ ಪುರುಷೊತ್ತಮ ಶ್ರೀ ಎನ್.ಎಂ.ಆಂಜನೇಯ ಗುರೂಜಿ

Share

ಶ್ರೀಯೂತ ಆಂಜಿನೇಯ ವಕೀಲರು ಆಗು ಆಂಜಿನೇಯ ಆರಾಧ್ಯ ದೈವ ಆಂಜಿನೇಯ ಆರಾಧಕರಾದ ಆಂಜಿನೇಯ ಜ್ಯೋತಿಷ್ಯ ಗುರುಗಳಾದ, ನೆಡುದು ಬಂದ ಆಗು ಎಲ್ಲಾ ರಂಗದಲ್ಲೂ ಅವಕಾಶ ವಂಚಿತರಾದ . ನೆಡೆದಾಡುವಾ ದೇವ್ರು..

ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ (೨) ವಿಶ್ವ ವೀರಶೈವ ಸಂಸ್ಕೃತಿ ಪ್ರತಿಷ್ಠಾನ () ಪುರಸ್ಕೃತರು

ಆ೦: ಆಂಗೀರಸರಂತೆ
ಜ : ಜನಾನುರಾಗಿಯಾಗಿ
ಗು : ಗುಣಸಂಪನ್ನರಾಗಿ ಹಲವಾರು
ರೂ : ರೂಪರೇಷಗಳಿಂದ ಜನರನ್ನು
ಜಿ :ಜಿಷ್ಟು (ವಿಷ್ಣು )ವಿನಂತೆ ಪರಿಪಾಲಸಿತ್ತ ತಮಗೆ
ಆರಾಧ್ಯ ದೈವ
ನೇ :ನೇರ ದಿಟ್ಟ ನಿರಂತರ ನುಡಿಗಳಿಂದ
ಯ :ಯೊಥೋಚಿತ ಜನಸೇವೆ ಮಾಡುತ್ತಾ

ಅಂಗೀರಸ (ಬೃಹಸ್ಪತಿ) ರಂತೆ ಜನಾನುರಾಗಿಯಾಗಿ ನೇರ-ದಿಟ್ಟ-ನುಡಿಗಳಿಂದ ಯಥೋಚಿತ ಜನಸೇವೆ ಮಾಡುತ್ತಾ ಗುಣಸಂಪನ್ನರಾಗಿ ಹಲವಾರು ರೂಪರೇಷೆಗಳಿಂದ ಜನರನ್ನು ಅಷ್ಟು (ವಿಷ್ಣು) ಏನಂತೆ ಪರಿಪಾಲಿಸುತ್ತಿರುವ

ಶ್ರೀ ಗುರುಜ್ಞಾನಪೀಠ ಪ್ರಶಸ್ತಿ ಪಡಿದಿದ್ದರೆ
ಗೌರವ ಪೂರ್ವಕವಾಗಿ ಅಭಿನಂದನಾ ಪೂರ್ವಕವಾಗಿ ಸಲ್ಲಿಸಿದ್ದರೆ

ಗುರು ವಿಷ್ಣು ಗುರು ದೇವೋ ಮಹೇಶ್ವರಃ |

ಗುರು ಸಾಕ್ಷಾತ್ ಪರಬ್ರಹ್ಮ ತಸ್ಕೃ ಶ್ರೀ ಗುರವೇ ನಮಃ || ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದ ನಮ್ಮ ಭಾರತ ಸಂಸ್ಕೃತಿಯು ವೇದ ಉಪನಿಷತ್ತುಗಳ ತವರೂರು, ಸನಾತನ ಸಂಸ್ಕೃತಿಯನ್ನು ಪೋಷಿಸಿ ಬೆಳೆಸಿರುವ ನಾಡು ನದ್ದು ಕನ್ನಡ ನಾಡು, ಅಲ್ಲಮಪ್ರಭು, ಕ್ರಾಂತಿಯೋಗಿ ಬಸವಣ್ಣನವರು, ಅಕ್ಕಮಹಾದೇವಿ ಮುಂತಾದ ಶಿವ ಶರಣೆಯರು ತಮ್ಮ ವಚನಗಳ ಮೂಲಕ ನಮ್ಮನ್ನು ಸುಸಂಸ್ಕೃತರನ್ನಾಗಿಸಿರುತ್ತಾರೆ. ಕನ್ನಡ ನಾಡಿನ ಸುಸಂಸ್ಕೃತ ಜಿಲ್ಲೆಯಲ್ಲಿ ಒಂದಾದ ದಾವಣಗೆರೆಯ ವ್ಯಾಪ್ತಿಯಲ್ಲಿ ಬರುವ ನೀಲಾನಹಳ್ಳಿ ಎಂಬ ಪುಟ್ಟ ಗ್ರಾಮದ ಪುಣ್ಯ ಭೂಮಿಯಲ್ಲಿ ಶ್ರೀಮತಿ ಕೆಂಚಮ್ಮ ಮತ್ತು ಶ್ರೀಯುತ ಮೂರ್ತಪ್ಪ ನವರ ಹೆಮ್ಮೆಯ ಪುತ್ರನಾಗಿ ದಿನಾಂಕ 10-05-1950 ರ ಅಕ್ಷಯ ತೃತೀಯ ಹಾಗೂ ಜಗಜ್ಯೋತಿ ಬಸವೇಶ್ವರ ಜಯಂತಿಯಂದು ಶ್ರೀಯುತ ಎನ್.ಎಂ.ಆಂಜನೇಯ ಎಂಬ ನಾಮಧೇಯದಿಂದ ಜನಿಸಿದ ಮಹಾನ್ ಸಾಧಕರು ತಾವು

ತದ್ದು ಬಾಲ್ಯದಿಂದಲೂ ದೈವತ್ವದ ಕಡೆ ಒಲವನ್ನು ತೋರುತ್ತಾ ಬಂದವರು ನೀವು, ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಕಾನೂನು ಪದವಿಯನ್ನು ಪಡೆದು – ಜಯಸೀಲರಾಗಿ, “ಜಯಾ ಸೇವೆಯ ಜನಾರ್ದನ ಸೇವೆ” ಎಂದು ತಿಳಿದು, ಬಸವಣ್ಣನವರ ವಚನದಂತ “ಕಾಯಕವೇ ಕೈಲಾಸ” ಎಂಬುದನ್ನು ಸಾರ್ಥಕ ಮಾಡುವ ಸಲುವಾಗಿ, ತಾವು ಆಂಜನೇಯ ಸ್ವಾಮಿಯ ಆರಾಧಕರಾಗಿ ಜ್ಯೋತಿಷ್ಯ ಸಲಹೆಗಳನ್ನು ನೀಡುತ್ತಾ ಜನಸದೆ ಮಾಡುತ್ತಾ ಬಂದಿರುವಿರಿ, ತದ್ದು ಜನಪರ ಕಾಳಜಿಯನ್ನು ಪ್ರತ್ಯಕ್ಷ ಕಂಡ ಚಿತ್ರದುರ್ಗದ ಬೃಹನ್ಮಠದ ಹಿರಿಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿಯವರು ತದುಗೆ ಸಿದಲಿಂಗ ದೀಕ್ಷೆಯನ್ನು ನೀಡಿ ಹರಸಿರುತ್ತಾರೆ.

ಶ್ರೀಯುತರಾದ ತಾವು ಜನಪರ ಕಾಳಜಿಗೆ ಸಂಬಂಧಿಸಿದ ಎಲ್ಲಾ ರಂಗಗಳಲ್ಲಿಯೂ ಪ್ರಾವೀಣ್ಯತೆಯನ್ನು ಪಡೆದು, ಅಪಾರವಾದ ಅನುಭವವನ್ನು ಗಳಿಸಿ ನಾಡಿನ ಉದ್ದಗಲಕ್ಕೂ ಸಂಚಾರ ಮಾಡಿ, ಅಪಾರವಾದ ಕೀರ್ತಿ, ಗೌರವವನ್ನು ಸಂಪಾದಿಸಿರುತ್ತೀರಿ, ಜ್ಯೋತಿಷ್ಯ ಕ್ಷೇತ್ರದಲ್ಲಿ ಉತ್ತದು ಹೆಸರು ಸಂಪಾದಿಸಿ ಜನ ಸಾಮಾನ್ಯರಿಗೆ ಉಚಿತವಾಗಿ ಜ್ಯೋತಿಷ್ಯ ಸಲಹೆಗಳನ್ನು ನೀಡುವ ಸಲುವಾಗಿ ಹಾಗೂ ನಮ್ಮ ಯುವ ಪೀಳಿಗೆಯು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದನ್ನು ಗಮನಕ್ಕೆ ತಂದುಕೊಂಡ ತಾವು ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಲುವಾಗಿ ಅನೇಕ ಯೋಜನೆಗಳನ್ನು ರೂಪಿಸಿ ಆದ್ರಗಳನ್ನು ಕಾರ್ಯಗತ ಮಾಡುವ ಸಲುವಾಗಿ “ಶ್ರೀ ಆಶಿರ್ ಗುರು ಪೀರ” ವನ್ನು ಸ್ಥಾಪನೆ ಮಾಡಿರುತ್ತೀರಿ 1987ರ ಬಸವಜಯಂತಿಯ ದಿನದಂದು ಭಾಗ್ಯಲಕ್ಷ್ಮಿ ಎಂಬುವವರನ್ನ ವಿವಾಹವಾಗಿ, ಆದರ್ಶ, ಆಕಾಶ್, ಆರೀಫ್ ಎಂಬ ತ್ರಿಮೂರ್ತಿ ಪುತ್ರರನ್ನು ಪಡೆದಿರುತ್ತಾರೆ

ಶ್ರೀಯುತರು ತಮ್ಮ ಗುರುಪೀಠದಲ್ಲಿ ಜ್ಯೋತಿಷ್ಯ ಹಾಗೂ ದೈವ ಚಿಂತನೆಯ ಮೂಲಕ ಜನ ಸಾಮಾನ್ಯರ ಕುಂದುಕೊರತೆಗಳನ್ನು ನಿವಾರಿಸುವ ಸಲುವಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಪೀಠದ ಧರ್ಮಾಧಿಕಾರಿಗಳಾಗಿ ಅಪಾರ ಭಕ್ತವೃಂದವನ್ನು ನಾಡಿನಾದ್ಯಂತವಲ್ಲದೇ ದೇಶ ಹಾಗೂ ವಿದೇಶಗಳಲ್ಲಿಯೂ ಹೊಂದಿರುತ್ತಾರೆ. ಆದರ ಸಲಹೆ, ಮಾರ್ಗದರ್ಶನ ಪಡೆದ ಅನೇಕರು ಇಂದು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುತ್ತಾರೆ. ಭಕ್ತವೃಂದದಿಂದ ಅವರಿಗೆ ಜ್ಯೋತಿರ್ವಿಜ್ಞಾ ಎಂಬ ಬಿರುದು ಬಂದಿದೆ. ಅಲ್ಲದೆ ಅನೇಕ ಸಂಘ ಸಂಸ್ಥೆಗಳು ತದುಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿರುತ್ತಾರೆ. ಭಾರತಾಂಬೆಯ ಮಡಿಲಿನಲ್ಲಿ ಜನಿಸಿ ರಾಷ್ಟ್ರಕ್ಕೆ ಹಾಗೂ ರಾಜ್ಯಕ್ಕೆ ಅಮೋಘವಾದ ಸೇವೆ ಸಲ್ಲಿಸುತ್ತಿರುವ ನಿಮಗೆ ನಮ್ಮ ಸಂಸ್ಥೆಯ – ಪಿರಿ: ಜಿದ ಹಾಗೂ ಭಕ್ತ ವೃಂದದ ಪರವಾಗಿ ಲೇಪಿತ ಕಿರೀಟವನ್ನು ಆರ್ಷಿಸುತ್ತಿದ್ದರೆ, ಆ ದಾವ; ಎತ: ನಾದ ಭಗವಂತನು ತದುಗೆ ಆಯುರಾರೋಗ್ಯ ಐಶ್ವರ್ಯಾದಿಗಳನ್ನು ದಯಪಾಲಿಸಿ ಸಕಲ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇವೆ.

ಇವರು ಹಲವಾರು ಉಚಿತವಾಗಿ ಕಾರ್ಯಕ್ರಮ ಮಾಡುತ್ತಾ ಭಾಷಣಕಾರರಾಗಿ.
ಇವರು ಸ್ವಯಂ ವಕೀಲ ವೃತ್ತಿ ನಿರ್ವಹಿಸುತ್ತ,
ವಿರಾಮ ವೇಳೆಯೆಲ್ಲಿ ಇವರು ನೈಜವಾದ ಜೋತಿಷ್ಯ ನುಡಿಯುತ್ತಾ ಜನ ಸಾಮಾನ್ಯರಿಗೋಸ್ಕರ. ಇವರ ವೃತ್ತಿ ಮುಡಿಪಾಗಿಟ್ಟು.
ಒಳ್ಳೆಯ ಕಲೆ ಸಂಸ್ಕೃತಿ ತಿಳುಸುತ್ತ.
ಮಹಾನ್ ವ್ಯಕ್ತಿ ಕೂಡ ಹೌದು
ಇವರು ಕೂಡ ಡಾಕ್ಟರ್ಟ್ ಪದವಿ ಕೂಡ ದೊರಕಿದೆ.( ಶಾಂತಿ )ಎಂಬ ಪದವಿಗೆ.
ಇಂತಹ ಮಹಾನ್ ವ್ಯಕ್ತಿ ನಮ್ಮ ರಾಷ್ಟ್ರಕ್ಕೆ ಬೇಕು.
ಇವರು ಯಾವುದೇ ಜಾತಿ ಭೇದ ಭಾವವಿಲ್ಲದೆ ಇವರು ರಾಜ್ಯ್ದಂತ ಜನರ ಸೇವೆ ಮಾಡುತ್ತಾ ಸಾಗ್ತಾಇದ್ದರೆ ಇಂತಹ ದಿನಗಳಲ್ಲಿ
.. ಭವಿಷ್ಯ ಇವರು ಅಪಾರವಾದ ನಂಬಿಕೆ ವಕೀಲರು ಹಾಗೂ ಜ್ಯೋತಿಷ್ಯ ಸ್ವಾಮೀಜಿಯವರು..
ವರದಿ ಭರ್ಮಪ್ಪ ಮಾಗಳದ


Share