ಬಡ ಜನರ ಕಷ್ಟಕ್ಕೆ ಸ್ಪಂದಿಸುವ ಯುವನಾಯಕ, ಕೆಲವೇ ತಿಂಗಳಲ್ಲಿ ಸೇಡಂ ಜನರ ಮನಗೆದ್ದ ಬಾಲರಾಜ್ ಗುತ್ತೇದಾರ್.

ಬಡ ಜನರ ಕಷ್ಟಕ್ಕೆ ಸ್ಪಂದಿಸುವ ಯುವನಾಯಕ, ಕೆಲವೇ ತಿಂಗಳಲ್ಲಿ ಸೇಡಂ ಜನರ ಮನಗೆದ್ದ ಬಾಲರಾಜ್ ಗುತ್ತೇದಾರ್.

Share

ಸೇಡಂ : ಮಾಹಾಮರಿ ಕರೋನ ಎರಡನೇ ಅಲೆಯಿಂದ ದೇಶ ರಾಜ್ಯ ಜಿಲ್ಲೆ ತಾಲೂಕು ಸೇರಿದಂತೆ ಸಾವು -ನೋವುಗಳ ಅರಿತುಕೊಂಡ ಸರ್ಕಾರವು ಲಾಕ್ ಡೌನ್ ಜಾರಿಗೊಳಿಸಿ ಆದೇಶಿಸಿದಾಗ, ಬಡ ಜನರ ಸೇವೆಗಾಗಿ, ಖಾಸಗಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿವರ್ಗದವರಿಗೆ, ಅನಾಥ ನಿರ್ಗತಿಕರಿಗೆ,

ಕಡುಬಡವರಿಗೆ ಆಹಾರ ಧಾನ್ಯ ಕಿಟ್, ತಾಲೂಕ ಸೇರಿದಂತೆ ಎಲ್ಲಾ ಹಳ್ಳಿಗಳಲ್ಲಿ ಸ್ಯಾನಿಟೈಸರ್ ಸಿಂಪರಣೆ, ಉಚಿತ ಆಂಬುಲೆನ್ಸ್ ಸೇವೆ, ಬಡಮಕ್ಕಳ ಕೆಎಎಸ್, ಐಎಎಸ್, ಉನ್ನತಮಟ್ಟದ ಉಚಿತ ತರಬೇತಿ ಶಿಬಿರದ ಜವಾಬ್ದಾರಿ, ಉಚಿತ ವ್ಯಾಕ್ಸಿನೇಷನ್ ಅಭಿಮಾನದ ಮೂಲಕ ಯುವಕರ ಕಣ್ಮಣಿ ಯಾಗಿ, ಕೆಲವೇ ತಿಂಗಳಲ್ಲಿ ಜನರ ಅಚ್ಚುಮೆಚ್ಚಿನ ನಾಯಕರಾಗಿ , ಸರ್ಕಾರಿ ಅಧಿಕಾರಿಗಳು ಮೆಚ್ಚುವಂತಹ ಕೆಲಸ ಮಾಡುವುದರ ಜೊತೆಗೆ ಸೇಡಂ ಜನರ ಮನಗೆದ್ದ ಜೆಡಿಎಸ್ ಪಕ್ಷದ ಯುವ ನಾಯಕರೇ ಬಾಲರಾಜ್ ಅಶೋಕ್ ಗುತ್ತೇದಾರ್. ತಾಲೂಕಿಗೆ ಕೆಲವು ತಿಂಗಳುಗಳ ಹಿಂದೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಕರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಜನರಿಗೆ ಮಾಡಿರುವಂತ ಸೇವೆಗಳು ಈ ಕೆಳಗಿನಂತಿವೆ.

1) ಪಟ್ಟಣದ ಹಮಾಲರಿಗೆ, ಆಟೋ ಚಾಲಕರಿಗೆ, ತಾಲೂಕಿನ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿನ ಕಡುಬಡವರಿಗೆ 50 ಸಾವಿರ ಆಹಾರ ಧಾನ್ಯ ಕಿಟ್ ವಿತರಣೆ ಮಾಡುವ ಮೂಲಕ ಎರಡು ತಿಂಗಳಿಗೆ ಸಹಾಯ ಮಾಡಿದರು.2) ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಹಳ್ಳಿಯಲ್ಲಿ ಉಚಿತ ಸ್ಯಾನಿಟೈಸರ್ ಮಾಡಿಸುವ ಮೂಲಕ ಕರೋನ ಮುಕ್ತ ಗ್ರಾಮ ಮಾಡಲು ಮುಂದಾದರು.3) ರಂಜಾನ್ ಸಂದರ್ಭದಲ್ಲಿ 3000 ಆಹಾರ ಧಾನ್ಯ ಕಿಟ್ ವಿತರಿಸಿದರು.4) ಕರೋನ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಕರೋನ ಸೇನಾನಿಗಳಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಪೆÇೀಲಿಸ್ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಸ್ಯಾನಿಟೈಸರ್ ಮಾಸ್ಕ್, ವಿತರಿಸಿದರು.5) ಬಾಲರಾಜ ಬ್ರಿಗೇಡ್ ಫೌಂಡೇಶನ್, ಹಾಗೂ ಶಾರದಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಕ್ಸಿಜನ್ ಸೌಲಭ್ಯವಿರುವ ಎರಡು ಅಂಬುಲೆನ್ಸ್ 24 ಗಂಟೆ ಉಚಿತವಾಗಿ, ಕೋವಿಡ್ ರೋಗಿಗಳಿಗೆ, ಬಾಣತಿಯರಿಗೆ ಬಡಜನರಿಗಾಗಿ ನೀಡಿದರು. 6) 45 ಪಟ್ಟಣ ಹಳ್ಳಿಯ ಬಡಮಕ್ಕಳ ಕೆಎಎಸ್, ಐಎಎಸ್, ಉನ್ನತಮಟ್ಟದ ಉಚಿತ ತರಬೇತಿ ಶಿಬಿರದ ಜವಾಬ್ದಾರಿಯನ್ನು ಹೊತ್ತಿದ್ದಾರೆ. 7) ಕೋವಿಡ್ ಲಸಿಕಾ ಅಭಿಯಾನ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮೂರನೇ ಅಲಿಯ ತಡೆಗಟ್ಟುವಲ್ಲಿ ಮುಂದಾಳತ್ವ ವಹಿಸಿದ್ದರು. 8) ಪಟ್ಟಣ ಹಾಗೂ ಹಳ್ಳಿಯ ಸಮಸ್ಯೆಗಳನ್ನು ನಮ್ಮ ಜೊತೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳಿ…. ಬಾಲರಾಜ್ ಬ್ರಿಗೇಡ್ ಸದಸ್ಯರಾಗಿ ನಮ್ಮ ಯುವ ನಾಯಕ ಬಾಲರಾಜ್ ಅಶೋಕ್ ಗುತ್ತೆದಾರ ಅವರೊಂದಿಗೆ ಸಮಾಜ ಮುಖಿ ಕಾರ್ಯಗಳಲ್ಲಿ ಕೈ ಜೋಡಿಸಿ

ಸದಸ್ಯರಾಗಲು https://balrajguttedarjds.com ವೆಬ್ ಸೈಟ್ ಪ್ರಾರಂಭಿಸುವ ಮೂಲಕ ಜನರ ಸೇವೆಗೆ ಮುಂದಾಗಿರುವುದು ಮೆಚ್ಚುವಂತದ್ದು.9) ಜುಲೈ ತಿಂಗಳಿನಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋದ ಸಂಗವಿ ಎಂ ಗ್ರಾಮದ ಮಹಿಳೆ ಹಾಗೂ ಪೆÇತಂಗಲ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ನೀಡಿ ವೈಯಕ್ತಿಕ ಸಹಾಯಧನ ನೀಡುವುದರ ಜೊತೆಗೆ ಮಕ್ಕಳ ಉನ್ನತ ದರ್ಜೆಯ ಶಿಕ್ಷಣವು ಉಚಿತವಾಗಿ ನೀಡುವುದಾಗಿ ಜವಾಬ್ದಾರಿ

ಹೊತ್ತುಕೊಂಡಿದ್ದಾರೆ.10 ) ರೈತರ ಜಮೀನಿಗೆ ಭೇಟಿ ನೀಡಿ ಪ್ರತಿ ಎಕರೆಗೆ 20 ಸಾವಿರ ವಿಶೇಷ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಬಾಲರಾಜ್ ಗುತ್ತೇದಾರ್ ಆಗ್ರಹಿಸಿದರು. ಂ) ಅನಾಥ ಆಶ್ರಮದ ವೃದ್ದರಿಗೆ ಆಹಾರ ಬಡಿಸುತ್ತಿರುವ ಬಾಲರಾಜ್ ಗುತ್ತೇದಾರ್,ಃ) ಉಚಿತ ಕೋವಿಡ ಲಸಿಕೆ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ. ಅ) ಪಟ್ಟಣ ಸೇರಿದಂತೆ ಎಲ್ಲಾ ಹಳ್ಳಿಗಳಿಗೂ ಉಚಿತ ಸ್ಯಾನಿಟೈಸರ್ ಸಿಂಪರಣೆ ಮಾಡುವ ಕಾರ್ಯಕ್ರಮಕ್ಕೆ ಶ್ರೀ ಪರಮಪೂಜ್ಯ ಸದಾಶಿವ ಮಹಾಸ್ವಾಮೀಜಿ, ಹಾಲಪ್ಪಯ್ಯ ವಿರಕ್ತಮಠದ ಪರಮಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮಿಗಳು ಚಾಲನೆ ನೀಡಿದರು.ಆ) ಮುಧೋಳ್ ನಲ್ಲಿ ನಟಿ ರಾಗಿಣಿ ಭುವನ್ ನೇತೃತದಲ್ಲಿ ಬಡವರಿಗೆ ಆಹಾರ ಧಾನ್ಯ ಕಿಟ್ ವಿತರಣೆ ಸಂದರ್ಭ.ಊ)ಖಾಸಗಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗದವರಿಗೆ ಆಹಾರ ಧಾನ್ಯ ಕಿಟ್ ವಿತರಣೆ. ಎ) ಆಕ್ಸಿಜನ್ ಸೌಲಭ್ಯವಿರುವ ಎರಡು ಉಚಿತ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿರುವ ಸಂದರ್ಭದಲ್ಲಿ.ಏ) ಲಾಕ್ ಡೌನ್ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣು ಮಾರಾಟವಾಗದೆ ಕಷ್ಟ ಅನುಭವಿಸುತ್ತಿರುವ ರೈತರ ಜಮೀನಿಗೆ ಭೇಟಿ ನೀಡಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಿದರು. ಐ) ಸುಲೇಪೇಟ್ ವ್ಯಾಪ್ತಿಯಲ್ಲಿ, ಆಹಾರ ಧಾನ್ಯ ಕಿಟ್ ವಿತರಣೆ ಸಂದರ್ಭದಲ್ಲಿ.ಒ)

ವಿಶೇಷ ವರದಿ: ಬಿಜನಳ್ಳಿ ಸುರೇಶ್ ಉಪಸಂಪಾದಕರು ಕಲ್ಬುರ್ಗಿ


Share