ಔಷಧ ಸಿಂಪಡಣೆಗೆ ಚಾಲನೆ

ಔಷಧ ಸಿಂಪಡಣೆಗೆ ಚಾಲನೆ

Share

ವಿಜಯಪುರ:-ಕರೋನ ಹಿನ್ನಲೆ ಬಬಲೇಶ್ವರ್ ಮತಕ್ಷೇತ್ರ ಬಬಲೇಶ್ವರ್ ಪಟ್ಟಣ್ಣದಲ್ಲಿ ಇವತ್ತು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ್ ಸಂಸ್ಥೆ ಅಧ್ಯಕ್ಷರು ಆದ ಶ್ರೀ ವಿಜುಗೌಡ ಎಸ್ ಪಾಟೀಲ್ ಹಾಗೂ ಸಂಸದರು ಆದ ಶ್ರೀ ರಮೇಶ ಜಿಗಜಿಣಗಿ ಇವರ ನೇತೃತ್ವದಲ್ಲಿ ಕರ್ನಾಟಕ ಸರಕಾರ ಸಚಿವರು ಆದ ಶ್ರೀ ಮುರಗೇಶ್ ನಿರಾಣಿ ಅವರ ಸಹಾಯದಿಂದ ಇವತ್ತು ಬಬಲೇಶ್ವರ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಸುಮಾರು 40 ಟ್ರಾಕ್ಟರ್ ಮುಂಖಾತರ ಶ್ಯಾನಿಟೈಜರ ಮಾಡಲು ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


Share

Leave a Reply

Your email address will not be published. Required fields are marked *