https://youtu.be/Yyd6Q4_80AY
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದ ಆಶ್ರಮ ಶಾಲೆಯ ಆವರಣದಲ್ಲಿ ಸುಮಾರು ಮೂರು ಸಾವಿರ ವಿವಿಧ ಜಾತಿಯ ಮರಗಳು ಜನರನ್ನು ಇತ್ತ ಕೈಬಿಸಿ ಕರೆಯುತ್ತಿದೆ. ಶನಿವಾರ ದಿನ ಒಂದು ಈ ಪರಿಸರದ ವಾತಾವರಣದ ಸವಿಯನ್ನು ಸವಿದ ಜನರು ತುಂಬಾನೆ ಖುಷಿ ಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಮಾಹಿತಿ ಹಕ್ಕು ಸಂಪನ್ಮೂಲ ವ್ಯಕ್ತಿ ಎ ಎಂ ಪಿ ವಾಗೀಶ. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ. ಬಿ ಶಿವಾನಂದ, ಉಪಾಧ್ಯಕ್ಷ ಅಂಗಡಿ ಬಸವರಾಜ, ಸದಸ್ಯ ಜಗದೀಶ್ ಗೌಡ, ಅರಣಿ ಬಸವರಾಜ, ಸಿ ಜೆ ಮಂಜುನಾಥ, ಡಿ ಪ್ರಕಾಶ, ಎಂ ಮಲ್ಲಿಕಾರ್ಜುನ, ತಿರುಕಪ್ಪ, ತೋಟಗಾರಿಕೆ ಇಲಾಖೆಯ ರೇವಣ್ಣಸಿದ್ದಪ್ಪ, ಫಾರೆಸ್ಟ್ ಇಲಾಖೆಯ ಮಹಾಂತೇಶ. ಗುಡ್ಡಪ್ಪ, ಬಳ್ಳಾರಿಯ ವಿಶ್ವಪತಿ, ಹಾಸ್ಟೆಲ್ ವಾರ್ಡನ್ ರಫಿ, ಜಂಕಣ್ಣ. ಸೇರಿದಂತೆ ಊರಿನ ಹಿರಿಯರು ಗ್ರಾಮ ಸ್ಥರು ಇದ್ದರು